spbhat-haratemane.blogspot.com
ಮಲೆನಾಡಕರಾವಳಿ: YOSEMITE NATIONAL PARK
http://spbhat-haratemane.blogspot.com/2011/07/yosemite-national-park.html
ಮಲೆನಾಡಕರಾವಳಿ. Saturday, July 9, 2011. ಅಲ್ಲಿಯ ಕೆಲವು ಫೋಟೋಗಳು . ಈ ಜಲಪಾತದ ಹೆಸರು Bridal veil - ಇಲ್ಲಿನ ಮದುವೆಯಲ್ಲಿ ಹುಡುಗಿಯ ಮುಖ ಮುಚ್ಚುವ ಪರದೆಯಂತೆ ನೀರು ದುಮ್ಮುಕ್ಕುವುದರಿಮ್ದ ಈ ಹೆಸರು . Upper and Lower Yosemite falls. Nice valley View adn me :). Frozen lake , My first ever Snow experience :). Mono Lake [ Panoramic view ]. ಮುಂದಿನ ವಾರ ಇನ್ನೆಲ್ಲಿ ಎಂದು ನೋಡಬೇಕು . :). ವಿ.ಆರ್.ಭಟ್. Nice pics and good narration! July 11, 2011 at 6:57 AM. ಚುಕ್ಕಿಚಿತ್ತಾರ. ಚ೦ದದ ಫೋಟೋಗಳು. July 11, 2011 at 9:46 AM. ಮನಮುಕ್ತಾ. July 11, 2011 at 4:11 PM.
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಉತ್ತರ
http://chitrahegde.blogspot.com/2013/07/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. July 1, 2013. ಇಲ್ಲಿನ ಸಂಗತಿಗಳನ್ನೇನು ಹೇಳಲಿ? ಮರುಭೂಮಿಯ ಏಕಾಂತವೂ. ಸಂತೆಯಂತೆ ಗಿಜಿಗುಡುತ್ತಿದೆ. ಅಮ್ಮ ಚೇಳಿನ ಚಿಂತೆ ಬಿಟ್ಟು. ಹಾಯಾಗಿ ಮಲಗು. ಮರಿ ಎಲ್ಲಿ ಹೋಯ್ತೆಂಬ ಜಾಡೂ ಇಲ್ಲ ಅದಕ್ಕೆ. ಮನದ ಕದವನ್ನು ಮುಚ್ಚಿರಬೇಕು ನೀನು. ಅದಕ್ಕೆ ಕೇಳುತ್ತಿಲ್ಲ ದನಿಗಳು. ಕೊಂಚವೇ ಸರಿಸಿ ನೋಡು. ಮುದಗೊಳಿಸುತ್ತವೆ ಶಬ್ದಗಳು. ಒಂಟಿಯಾಗಿದ್ದೀಯ ಅದಕೇ ಸಂಕಟ. ಜೊತೆಯಾಗಿ ನೋಡು ಜಗದೊಡನೆ ,. ಇಲ್ಲಿ ತುಂಬಿದ ಪ್ರೀತಿ. ತಿಳಿಯುವುದು ನಿನಗೆ. ಚಿತ್ರಾ. ಈ ಭಾವ ಇಷ್ಟವಾಯ್ತು. July 1, 2013 at 12:50 PM. ಮುಸ್...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಗೆಜ್ಜೆ ಕಾಲಿನ ಹುಡುಗಿ
http://chitrahegde.blogspot.com/2015/02/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. February 14, 2015. ಗೆಜ್ಜೆ ಕಾಲಿನ ಹುಡುಗಿ. ಕಂಡೂ ಕಾಣದ ಸಂಜೆಯಲಿ. ಅತ್ತಿತ್ತ ನೋಡುತ್ತಾ. ಮೆತ್ತಗೆ ಮುತ್ತಿಟ್ಟು ಕರಗಿದವಳೇ. ಬಿಸಿಯೇರಿದಾ ಕೆನ್ನೆ. ತಂಪಾಗುವ ಮೊದಲು. ಕೆಂಪಾದ ಪರಿಯನ್ನು ನೋಡದವಳೇ. ಕೈಯಲ್ಲಿ ಕೈಯಿಟ್ಟು. ಬೆರಳಾಟವಾಡುತ್ತ. ತುಂಟನೋಟವ ಬೀರಿ ನಾಚಿದವಳೇ. ಎದೆಬಡಿತ ಏರಿಸಿ. ಕೆನ್ನೆ ಕೆಂಪಾಗಿಸಿ. ಕೈಗೆ ಸಿಗದೆಲೆ ದೂರ ಓಡಿದವಳೆ! ಕಾಯುತಿರುವೆನು ನಿನ್ನ. ಗೆಜ್ಜೆ ಕಾಲಿನ ಸದ್ದು. ಮೆಲ್ಲಗೆ ಬಳಿಬಂದು ಅಪ್ಪಿಕೊಳ್ಳೆ. ಚಿತ್ರಾ. February 15, 2015 at 12:26 AM. ಚಿತ್ರಾ. ಹನಿ ಹನಿ. ಫಲಿ...
mrudulamanassu.blogspot.com
ಮೃದುಲ ಮನಸ್ಸು: Fruit Bat (ಹಣ್ಣುಗಳನ್ನು ತಿಂದು ಬದುಕುವ ಬಾವಲಿ )
http://mrudulamanassu.blogspot.com/2015/08/fruit-bat.html
ಮೃದುಲ ಮನಸ್ಸು. Sunday, August 30, 2015. Fruit Bat (ಹಣ್ಣುಗಳನ್ನು ತಿಂದು ಬದುಕುವ ಬಾವಲಿ ). Subscribe to: Post Comments (Atom). ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಸಂಕ್ರಾಂತಿ. 160; ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಗಯಾನಾದ ಪ್ರಾಣಿ ಪಕ್ಷಿಗಳು. ಈಗ ವಿವರಿಸಲು ಹೊರಟಿರುವ ಪ್ರಾಣಿ ಪಕ್ಷಿಗಳು, ಗೆರಾಲ್ಡ್ ಡುರೆಲ್ ಅವರು ತಮ್ಮ ತ್ರೀ ಟಿಕೆಟ್ಸ್ ಟು ಅಡ್ವೆಂಚರ ...ಚೀನಾದ ತೂಗು ದೇವಸ್ತಾನ. ಚೀನಾವು ತನ್ನದೇ ಆದ ಪರಂಪರೆ ಮತ್ತ್ತು ಸಂಸ್ಕೃತಿಯನ್ನು ಹೊಂದಿದ&...ಒಂದು ದಿನದ ಪ್ರವಾಸ. ಸಂಕ್ರಮಣದ ಹಬ್ಬ ಆಗಿ ಮಾತಾಡುತ್ತ ಕುಳಿತ...ಇದು ನಡೆದ್ದದ್ದು ನಾನ...ನಾಗವಲ್ಲಿ. ಚಿತ್ರ : ಅ&#...ನಮಗೆ...
sandhyeyangaladi.blogspot.com
ಸಂಧ್ಯೆಯಂಗಳದಿ.........: November 2014
http://sandhyeyangaladi.blogspot.com/2014_11_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Friday, 28 November 2014. ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು . ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ ಬದುಕು . ". ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ. ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ". ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು. ಬದಲಾಗಲು ಭಾವದಲ್ಲೂ ಬದಲಾವಣೆ . ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ. ಜೊತೆಯಿರುವ ಭರವಸೆ . ಸಪ್ತಪದಿ"ಯ ಮುನ್ನುಡಿ . ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ ". ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). Sirsi, Karnataka, India.
sandhyeyangaladi.blogspot.com
ಸಂಧ್ಯೆಯಂಗಳದಿ.........: March 2014
http://sandhyeyangaladi.blogspot.com/2014_03_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 25 March 2014. ಕೊಂಡಿ ತಪ್ಪಿದ ಗೆಜ್ಜೆ . ಅಥವಾ ಆಡಿದ್ದು ಕುಹಕವಾ? ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ ಬಿಡಿಸಿ ಬಂದಿದ್ದೆ. ನಿಮ್ಮ ಮಗಳೇ ದೊಡ್ದವಳಲ್ಲವಾ? ಅವಳ ಮದುವೆ ಯಾವಾಗ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ? ಅದೂ ಬೇರೆ ಜಾತಿಯವನನ್ನಾ? ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ ಹೇಗಿದ್ದಾನೆ ಹೇಳು? ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ...ದಯವಿಟ್ಟು ತಾಳಿ ಕಟ್ಟುವಾಗ ಎದುರು ಕ...ತಾಳಿ ಕಟ್ಟುವಾಗ ಎದುರ...ವಾಪಸ್ ಬಾ . ...ಆವತ್ತು ...160;ಕ ...
sandhyeyangaladi.blogspot.com
ಸಂಧ್ಯೆಯಂಗಳದಿ.........: January 2014
http://sandhyeyangaladi.blogspot.com/2014_01_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 28 January 2014. ದೇವಯಾನಿ. ಸಂಭ್ರಮದ ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ . ಎಲ್ಲರ ಪ್ರೀತಿಗೆ ಋಣಿ . ಪ್ರೀತಿಯಿಂದ . ಸಂಧ್ಯೆ . ಸಂಧ್ಯಾ ಶ್ರೀಧರ್ ಭಟ್. Tuesday, 7 January 2014. ಬೆಳ್ಳಿತಾರೆ . ಎದುರು ತಂದು ನಿಲ್ಲಿಸಿ ಬರುತ್ತೀನಾ? ಫೋಟೋ: ರಂಜಿತಾ ಹೆಗಡೆ. ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ದೇವಯಾನಿ. ಬೆಳ್ಳಿತಾರೆ . ಅಂಗಳಕೆ ಬಂದವರು. 160;ಕಾಲ ತುದ&#...ನಿನ...
sandhyeyangaladi.blogspot.com
ಸಂಧ್ಯೆಯಂಗಳದಿ.........: August 2014
http://sandhyeyangaladi.blogspot.com/2014_08_01_archive.html
ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Monday, 25 August 2014. ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ . ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ . ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ? ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ? Journey of life ಅಂತ ಹೇಳಲಾ? ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. 160;ಕಾಲ ತುದņ...ನಿನ...
vasudha348.blogspot.com
ವಸುಧ: 5 ಪೈಸೆಯ ಪೆಪ್ಪರ್ಮೆ೦ಟಿನ ಖುಶಿ ೩೦ ರೂಪಾಯಿಯ ಕಿ೦ಡರ್ ಜಾಯ್ ನಲ್ಲೂ ಇಲ್ಲಾ...!!!!!!!!
http://vasudha348.blogspot.com/2013/07/5.html
ವಸುಧ".ಈ ವಸುಧೆಗಿ೦ತ ಸು೦ದರವಾದ ಲೋಕವನ್ನು ಕಾಣುವುದು ಅಸಾಧ್ಯ.ಈ ಪುಟ್ಟ ಗ್ರಹದಲ್ಲಿ,ಅದೆಶ್ಟೊ೦ದು ವೈಚಿತ್ರ್ಯಗಳು.ಇ೦ತ ವಸುಧೆಯಲ್ಲಿ ಹುಟ್ಟಿದ ನಾವೇ ಧನ್ಯರು. ಗುರುವಾರ, ಜುಲೈ 25, 2013. 5 ಪೈಸೆಯ ಪೆಪ್ಪರ್ಮೆ೦ಟಿನ ಖುಶಿ ೩೦ ರೂಪಾಯಿಯ ಕಿ೦ಡರ್ ಜಾಯ್ ನಲ್ಲೂ ಇಲ್ಲಾ! ಬದಲಿಗೆ " ಅಮ್ಮಾ ಕಿಂಡರ್ಜಾಯ್ ಯಾ? ಪೋಸ್ಟ್ ಮಾಡಿದವರು. 11:18 ಅಪರಾಹ್ನ. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. Haagesummane ಹಾಗೆ ಸುಮ್ಮನೆ. 9 ಕಾಮೆಂಟ್ಗಳು:. ಹೇಳಿದರು. ಜುಲೈ 26, 2013 04:18 ಪೂರ್ವಾಹ್ನ. ಹೇಳಿದರು. ಹೇಳಿದರು. ನೀವು ಹ...ಖುಷ...
manaseeee.blogspot.com
ಮಾನಸ ಸರೋವರ: May 2012
http://manaseeee.blogspot.com/2012_05_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Sunday, May 27, 2012. ತೀರದಲ್ಲೊಂದು ಮನವಿ. ಬರೆಯಬೇಕೆನಿಸಿದರೂ ಬರೆಯಲಾಗದಷ್ಟು ದೂರ! ಹೇಳಬೇಕೆನಿಸಿದ್ದನ್ನು ಹೇಳಲಾಗದಷ್ಟು ದೂರ! ಅಳಬೇಕೆನಿಸಿದರೆ ಅಳಲಾಗದಷ್ಟು ದೂರ,! ನಗಬೇಕನಿಸಿದರೆ ನಗಲಾರದಷ್ಟು ದೂರ! ಮನಸಿನ ಭಾವಗಳಿಗೇ ದೂರ ನಿಂತು ಹತ್ತಿರ ಹತ್ತಿರ ಎಂಬುದಕ್ಕೆ ಅರ್ಥವೇ ಉಳಿಯದಷ್ಟು ದೂರ ನಿಂತು. ಸಮಾಧಾನ ಸಂಬಂಧಗಳಿಗೆ ಅರ್ಥ ಹುಡುಕುವ ಈ ಪ್ರಯತ್ನಗಳೇ ಅತೀವ ಹಿಂಸೆ ಅಲ್ಲವ? ಮನಸ್ಯಾಕೆ ಹೀಗೆ! ನನ್ನ ಕೃಷ್ಣ ಭ್ರಮೆಗಳನ್ನು ತೊಲಗಿಸುವವ! ಬೆಳಕಿನತ್ತ ನಡೆಸುವವ! ಕುರಿತು ಗೊತ್ತಿಲ್ಲ! ನನ್ನ ಸಂಭ್ರಮವಾಗಲ&...ಆ ಕೃಷ್ಣ. ನನ್ನ&#...
SOCIAL ENGAGEMENT