yayaathi.blogspot.com
ಯಯಾತಿ: June 2012
http://yayaathi.blogspot.com/2012_06_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 10 ಜೂನ್, 2012. ಶ್ರೀರಾಮನಂತಾಗಬೇಕು? ಪತ್ರೇಶ್ ಹಿರೇಮಠ ಬರೆದ ಕವನ. ನಾನು ಶ್ರೀರಾಮನಂತೆ. ಆದರ್ಶವಾದಿಯಾಗಬೇಕೆನ್ನುತ್ತೇನೆ? ಹೇಗೋ ಆದರ್ಶದ ಬೆನ್ನು ಹಿಡಿದು. ಬಸ್ಸು ಹತ್ತಿ. ಪ್ರೇಯಸಿಯ ಮಗ್ಗಲು ಕುಳಿತು. ಲಲ್ಲು ಹೊಡೆಯುವಾಗ. ನಿತ್ರಾಣ ಅಜ್ಜಿ ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ? ಏಳುವಂತಿಲ್ಲ, ಕೂರುವಂತಿಲ್ಲ,. ರಾಮಾದರ್ಶ ಬಸ್ಸಿನ ಚಕ್ರದಲ್ಲಿ. ಸಿಲುಕಿ ಧೂಳಡರುತ್ತದೆ? ನಾನು ಶ್ರೀರಾಮನಂತೆ. ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ? ವ್ರತದ ಧ್ಯಾನಕ್ಕೆ ಭಂಗಕರಾಗಿ. ನನ್ನೊಂದಿಗೆ ಸಂಘರ್ಷಕ್ಕಿಳಿದು. ನಾನು ಶ್ರೀರಾಮನಂತೆ. ಐಷಾರಾಮಿ ಬದುಕು. ನೀರಸವಾದಾಗ. ತಾಳಿ ಕಟ...ಸ್ವ...
yayaathi.blogspot.com
ಯಯಾತಿ: May 2012
http://yayaathi.blogspot.com/2012_05_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 27 ಮೇ, 2012. ಎಂ.ಪಿ.ಪ್ರಕಾಶ ಬಗ್ಗೆ ಹರಪನಹಳ್ಳಿ ಶಿವಕುಮಾರ ಬಾಗಳಿ ಬರೆದ ಕವನ. ಮರೆಯಾಯಿತು ಹೂವಿನ ಹಡಗು. ಶುರುವಾಯಿತು ಜನತೆಯ ಕೊರಗು. ಕಣ್ಮರೆಯಾಯಿತು ಪ್ರಕಾಶನ ಮೆರುಗು. ನಮ್ಮಿಂದ ಅಗಲಿತು ಈ ಹೂವಿನ ಹಡಗು. ಬಡವರ ಜೀವನಕ್ಕೆ ಬೆಳಕು. ರಾಜಕೀಯ ಬದುಕಿಗೆ ಹೊಳಪು. ರಂಗ ಕಲಾವಿದರಿಗೆ ಹುರುಪು. ನಮ್ಮೊಂದಿಗೆ ಇರುವುದು ಮಾಸದ ಪ್ರಕಾಶನ ನೆನಪು. ಜನ ಬಲದಲಿ ತೇಲಿದ ಈ ಹಡಗು. ಹಣ ಬಲದಲಿ ಮುಳುಗಿದ ಈ ಹಡಗು. ಬಿರುಗಾಳಿಗೆ ಬಗ್ಗದೆ ಸಾಗಿದ ಈ ಹಡಗು. ಇನ್ಮುಂದೆ ನಾವೂ ನೋಡುವುದು ಬರೀ ಗೊಡಗು. ಶಿಷ್ಟಾಚಾರಕ್ಕೆ ಒಳಗಾದ ಹಡಗು. ಶಿವಕುಮಾರ.ಹಾ.ಬಾಗಳಿ. 7:19 ಅಪರಾಹ್ನ. ಸ್ವರೂಪ್ ಕ&...ನಿರ್...
yayaathi.blogspot.com
ಯಯಾತಿ: May 2011
http://yayaathi.blogspot.com/2011_05_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 25 ಮೇ, 2011. ಅಗ್ನಿ ಪರೀಕ್ಷೆ ಗೆದ್ದ ಯಡಿಯೂರಪ್ಪ ಇನ್ನು ಮುಂದಾದರೂ ಕರ್ನಾಟಕದ ಮರೆಯಲಾಗದ ಮುಖ್ಯಮಂತ್ರಿಯಾಗುತ್ತಾರಾ? ಎನ್ನುವುದು ಜನರ ಪ್ರಶ್ನೆ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 1:08 ಅಪರಾಹ್ನ. ಕಾಮೆಂಟ್ಗಳಿಲ್ಲ:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. 24 ಮೇ, 2011. ಪತ್ರೇಶ್ ಹಿರೇಮಠರ ಲೇಖನ. ಎನ್ನುವ ಪ್ರಶ್ನೆ ಗಮನಾರ್ಹ. ಅವಸರದ ಪ್ರೀತಿ ಅವನತಿಗೆ ದಾರಿ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 6:43 ಅಪರಾಹ್ನ. ಪ್ರೀತಿ. 22 ಮೇ, 2011.
samudrateera.blogspot.com
ಸಮುದ್ರತೀರ.....: August 2013
http://samudrateera.blogspot.com/2013_08_01_archive.html
ಸಮುದ್ರತೀರ. ಅಲೆಯ ಒಲುಮೆಗೆ ಮರಳ ಚಿಲುಮೆ. ಕಾಲದಾಚೆಯ ತೀರ. ಹೊಳೆದದ್ದು ತಾರೆ, ಉಳಿದಿದ್ದು ಆಕಾಶ. ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು. ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ. ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು. ನವೋನ್ಮಾದ ಸ್ಪಂದನಕ್ಕಾಗಿ http:/ samudrateera.wordpress.com/. Friday, 23 August 2013. ಪಥದ ಜಾಡಲ್ಲಿ ಕಾದವರ ಉಸಿರು. ಕಾವ್ಯ ಲಹರಿ/. ರಘುನಂದನ ಕೆ. ಕವನವಾಗಬೇಕೆಂದು. ಕಾಣಿಸಿಕೊಳ್ಳುವ. ಸಾಲುಗಳು. ಹೀಗೆಲ್ಲಾ. ಬರೆಯಲ್ಪಟ್ಟಾಗ. ಭೋರೆಂದು. ಸುರಿದರೂ. ಕಲ್ಲಾಗಿ. ಬದುಕಲ್ಲಿ. ಪಳೆಯುಳಿಕೆ. ಇಂದ್ರಛಾಪದ. ಹುಟ್ಟರಿಯದ. ಕಿರುಬೆರಳ.
samudrateera.blogspot.com
ಸಮುದ್ರತೀರ.....: April 2013
http://samudrateera.blogspot.com/2013_04_01_archive.html
ಸಮುದ್ರತೀರ. ಅಲೆಯ ಒಲುಮೆಗೆ ಮರಳ ಚಿಲುಮೆ. ಕಾಲದಾಚೆಯ ತೀರ. ಹೊಳೆದದ್ದು ತಾರೆ, ಉಳಿದಿದ್ದು ಆಕಾಶ. ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು. ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ. ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು. ನವೋನ್ಮಾದ ಸ್ಪಂದನಕ್ಕಾಗಿ http:/ samudrateera.wordpress.com/. Thursday, 25 April 2013. ಕಣ್ಮುಚ್ಚಿ ತವಕಿಸುವ ಜೀವೋನ್ಮಾದ. ದೇವಾಮೃತ. ಕ್ಲಬ್ಬಿನಲಿ. ಮುಸುಕಿನಲ್ಲಿ. ಮೂಲೆಯಲಿ. ಸೆಂಟಿನ. ಶೀಷೆಗಳಲ್ಲಿ. ಕಣ್ಮುಚ್ಚಿ. ತವಕಿಸಿದೆ. ಜೀವೋನ್ಮಾದ. ಉಸಿರುಗಟ್ಟಿಸುತ್ತದೆ. ಕಪ್ಪಿಟ್ಟಿದೆ. ರಾತ್ರಿ. ದೇಹಕ್ಕೂ. ದುಬಾರಿ. ಸಿಗರೇಟೇ. ಖುಷಿಯ ...ಸಮು...
samudrateera.blogspot.com
ಸಮುದ್ರತೀರ.....: March 2013
http://samudrateera.blogspot.com/2013_03_01_archive.html
ಸಮುದ್ರತೀರ. ಅಲೆಯ ಒಲುಮೆಗೆ ಮರಳ ಚಿಲುಮೆ. ಕಾಲದಾಚೆಯ ತೀರ. ಹೊಳೆದದ್ದು ತಾರೆ, ಉಳಿದಿದ್ದು ಆಕಾಶ. ಮರಳಿನಂತ ಕನಸು, ಅಲೆಯಂತ ಮನಸು, ಹೀಗೆ ಸುಮ್ಮನೆ ಒಂದಿಷ್ಟು. ನಿರಂತರ ಚಲನೆ-ನಿರಂತರ ಒಲುಮೆ-ತೆರೆ, ನೋಡಿದಷ್ಟೂ ದೂರ ತೀರ. ಸುಮ್ಮನಿರಲಾರದ ಮನಸಿಗೆ ಸಾಗರದಷ್ಟು ಕನಸು. ನವೋನ್ಮಾದ ಸ್ಪಂದನಕ್ಕಾಗಿ http:/ samudrateera.wordpress.com/. Wednesday, 20 March 2013. ಶಿಲೆಯಾದಳು ರಾಧೆ. ದೇವಾಮೃತ. ಧ್ವನಿಸುತಿದೆ. ಮೋಹನನಿಲ್ಲದೆ. ವಿರಹದುರಿಯಲಿ. ನೋಯುತಿದೆ. ಅತ್ತಿತ್ತ. ಸರಿದಾಡುವ. ಹುಡುಕುತಿದೆ. ಬಿಂಬದಿ. ಕರಗುತಿದೆ. ಕೃಷ್ಣಗೆ. ಬಾಡುತಿದೆ. ಪಾಂಚಜನ್ಯದಾ. ಮರೆಯುತಿದೆ. ಅಂತಃಪುರದ. ತೆರೆಯು. ತುಂಬಲು. ನೀ ಹņ...
yayaathi.blogspot.com
ಯಯಾತಿ: ಪ್ರವರ ಕೊಟ್ಟೂರು ಬರೆದ ಕವನ
http://yayaathi.blogspot.com/2014/03/blog-post.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 06 ಮಾರ್ಚ್, 2014. ಪ್ರವರ ಕೊಟ್ಟೂರು ಬರೆದ ಕವನ. ಯಾವತ್ತೂ ಹೃದಯ ಬಟ್ಟಲು. ತುಂಬಬಾರದು,. ಏಕೆಂದರೆ. ಖಾಲಿಯಾಗುವುದು ತುಸು ಕಷ್ಟ. ಎದೆಯೊಳಗೆ. ಒಂದೋ ಒಲವಿರಬೇಕು. ಇಲ್ಲಾ ವಿಷವಿರಬೇಕು. ಎರಡೂ ಒಟ್ಟಿಗೆ ಇದ್ದಲ್ಲಿ. ಸತ್ತಂತೆ ಬದುಕಬೇಕಾದೀತು. ಅಳಕ್ಕಿಳಿದ ನಂತರ. ಮೌನ ತಾನಾಗೆ ಆವರಿಸುತ್ತದೆ,. ಎಲ್ಲಕ್ಕೂ ಅನ್ವಯಿಸುತ್ತದೆ. ಕಾಮದಲ್ಲಿ ಸೋತವರು. ಪ್ರೇಮದಲ್ಲಿ ಗೆದ್ದವರು. ಮಹಾ ಮೂರ್ಖರು. ಶೂನ್ಯದಲ್ಲಿ ನಿಂತು. ಮೌನವನ್ನೂ ಕತ್ತಲನ್ನೂ. ತೂಗಿದೆ. ಎರಡೂ ಹಗುರ ಎನ್ನಿಸಿದವು. ಶವದ ಪೆಟ್ಟಿಗೆ ಒಯ್ಯುವ. ದಾರಿಯಲ್ಲಿ. ತಡೆಹಿಡಿಯಿರಿ. ಪ್ರವರ ಕೊಟ್ಟೂರು. ಹಳೆಯ ಪೋಸ್ಟ್. ಬಯಲ ಹುಡಿ". 3 ತಿ&...
yayaathi.blogspot.com
ಯಯಾತಿ: August 2011
http://yayaathi.blogspot.com/2011_08_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 12 ಆಗಸ್ಟ್, 2011. ಸ್ವರೂಪ್ ಕೊಟ್ಟೂರ್ ಲೇಖನ-ಗಣಿಗಾರಿಕೆ ಸ್ಥಗಿತ ಸಂಡೂರಿನ ಮಡಿಲಲ್ಲಿ ಕಳೆದ ಒಂದು ದಿನದ ಅನುಭವದ ಮೆಲಕು. ಅದರಲ್ಲೂ ಕಳೆದ ದಶಕಗಳಿಂದ ನಡೆದ ಗಣಿಗಾರಿಕೆಯ ಭರಾಟೆಯಿಂದ ಬಳ್ಳಾರಿ ತರಗುಟ್ಟಿ ಹೋಯಿತು. ಆದರೆ ಈಗ ಕೊಂಚ ನಿರಾಳ! ನಿಟ್ಟುಸಿರು! ಇಲ್ಲಿನ ಸಂಪತ್ತನ್ನು ಕೇವಲ ಲಾಭದ ದೃಷ್ಠಿಯಿಂದ ನೋಡಿದ ಗಣಿಧಣಿಗ. ಳು ಪ್ರತಿಯಾಗಿ ಪ್ರಕೃತಿಯ ಲಾಲನೆಗಾಗಿ ಕೈಗೊಂಡ ಕ್ರಮಗಳು ಮಾತ್ರ ಶೂನ್ಯ. ಪೋಸ್ಟ್ ಮಾಡಿದವರು. 6:40 ಅಪರಾಹ್ನ. 1 ಕಾಮೆಂಟ್:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. 08 ಆಗಸ್ಟ್, 2011. ಸದಾ ಮ&...
yayaathi.blogspot.com
ಯಯಾತಿ: February 2012
http://yayaathi.blogspot.com/2012_02_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 08 ಫೆಬ್ರವರಿ, 2012. ರಾಜಕೀಯ ವಲಯದ ಸಾಂಸ್ಕೃತಿಕ ಜೀವಿ ಎಂ.ಪಿ.ಪ್ರಕಾಶ್ :ನೆನಪು. ಇದೇ 8 ಫೆಭ್ರುವರಿ 2012ಕ್ಕೆ ಎಂ.ಪಿ.ಪ್ರಕಾಶ ನಮ್ಮೊಡನಿಲ್ಲದೇ ಒಂದು ವರ್ಷ.ತನ್ನಿಮಿತ್ತ ಈ ಲೇಖನ). ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ. ಪತ್ರೇಶ್ ಹಿರೇಮಠ್. ಪೋಸ್ಟ್ ಮಾಡಿದವರು. 2:33 ಅಪರಾಹ್ನ. ಕಾಮೆಂಟ್ಗಳಿಲ್ಲ:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಲೇಬಲ್ಗಳು: 24duniya. ನವೀನ ಪೋಸ್ಟ್ಗಳು. ಹಳೆಯ ಪೋಸ್ಟ್ಗಳು. ಬೆಂಬಲಿಗರು. ನೆನಪುಗಳು". 2 ವರ್ಷಗಳ ಹಿಂದೆ. ಬಯಲ ಹುಡಿ". ನನ್ನ&#...
yayaathi.blogspot.com
ಯಯಾತಿ: August 2012
http://yayaathi.blogspot.com/2012_08_01_archive.html
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ. 27 ಆಗಸ್ಟ್, 2012. ಕರೆಂಟ್ ಬಿಲ್ ಏರುತ್ತಿದೆ. ಪತ್ರೇಶ್ ಹಿರೇಮಠ್ ಬರೆದ ಕವನ. ಅವನು ಅವಳು. ಇಬ್ಬರಿಗೂ ನೌಕರಿ. ಸಂಜೆ ಕೆಲಸ ಮುಗಿಸಿ ಮನೆಗೆ. ಬೆಳಕಿಗಾಗಿ, ಲೈಟು ಹಚ್ಚುತ್ತಾರೆ. ಮತ್ತು ಸೆಖೆ ತಾಳದೇ ಗಾಳಿಗಾಗಿ. ಫ್ಯಾನು ತಿರುಗಿಸುತ್ತಾರೆ. ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ? ಸ್ವಲ್ಪ ಬೇಸರ ಹೋಗಲಾಡಿಸಲು. ಟಿವಿ ಆನ್ ಮಾಡುತ್ತಾರೆ. ಫ್ರಿಜ್ ಚಾಲೂ ಹಾಗೇ ಇರುತ್ತೆ. ಬೆಳಗಿನ ಅಡುಗೆಯನ್ನು ಸ್ವಲ್ಪ ಬೇಯಿಸಲು. ಕರೆಂಟಿನ ಒಲೆ ಬಳಕೆಯಾಗುತ್ತದೆ. ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ? ಸೊಳ್ಳೆಗಳ ಕಾಟ. ಏಳುತ್ತಾರೆ . ಬೆಳಿಗ್ಗೆ. ಸ್ನಾನ ಮಾಡಬೇಕಲ್ಲ . ಗೀಜರ್ ಹಾಜರ್. ರಾಜಕೀಯ ವಲಯ...ಚಪ್...